Posts

ನಾ ಕಂಡ ಸರಳತೆಯ ಹಾಡುಗಾರ್ತಿ - ರೂಪಶ್ರೀ ಬನೇರಿ (ರೂಪಕ್ಕ)...

Image
ಸಂಗೀತ ಎನ್ನುವುದು ಭಗವಂತನ ಉತ್ಕೃಷ್ಟ ಉಪಾಸನಾ ಕ್ರಮಗಳಲ್ಲೊಂದು. ಆತ್ಮತೃಪ್ತಿಯ ಜತೆ ಹಲವರನ್ನು ಸಂತೃಪ್ತಗೊಳಿಸುವ ಏಕೈಕ ಅನನ್ಯ ಸಾಧನಾ ಮಾರ್ಗ. ಎಲ್ಲಾ ಕಲೆಗಳಲ್ಲೂ ಎಲ್ಲರೂ ರಮಿಸುವ ಕಲೆಯೆಂದರೆ ಸಂಗೀತ. ಎಲ್ಲಾ ಹಾಡುಗಳ ಮೂಲ ಸಂಗೀತ. ಚರಿತ್ರೆಯನ್ನು ನೋಡಿದರೆ, ಸಂಗೀತವು ಉತ್ಪತ್ತಿಯಾದ ಬಗ್ಗೆ ಬಹಳ ಊಹೆಗಳಿವೆ. ಅದರ ಮೂಲ ತಿಳಿಯುವುದು ಅಸಾಧ್ಯ. ಸಂಗೀತವನ್ನು ಕೇಳುವುದು ಕೇವಲ ಅದರ ರಸಸ್ವಾದನೆಗಷ್ಟೇ ಅಲ್ಲ. ಸಂಗೀತಕ್ಕೆ ಮನಸ್ಸು ಹಾಗೂ ದೇಹದ ಖಾಯಿಲೆಗಳನ್ನು ಕಡಿಮೆ ಮಾಡುವ ಶಕ್ತಿಯೂ ಇದೆ. ಇಂತಹ ಸಂಗೀತ ಲೋಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸತತ ಶ್ರಮಪಡುವವರಲ್ಲೊಬ್ಬರು ಕು. ವಿದುಷಿ ರೂಪಶ್ರೀ ಬನೇರಿ. ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಬನೇರಿಯ ರಮೇಶ್ ಕಣ್ಣಾರಾಯ ಮತ್ತು ರಾಜೇಶ್ವರಿ ಕಣ್ಣಾರಾಯರ ಸುಪುತ್ರಿಯಾಗಿರುವ ಇವರು ತಾಯಿಯೇ ಮೊದಲ ಗುರು ಎಂಬಂತೆ ತನ್ನ ತಾಯಿಯಿಂದಲೇ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. ಪ್ರಾಥಮಿಕ ಶಿಕ್ಷಣವನ್ನು ಮುಂಡೂರು ಸರಕಾರಿ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ, ಪದವಿಪೂರ್ವ ಹಾಗೂ ಬಿ.ಎಸ್ಸಿ ಪದವಿಯನ್ನು ವಿವೇಕಾನಂದ ಕಾಲೇಜಿನಲ್ಲಿ, ಎಂ.ಎಸ್ಸಿ ಪದವಿಯನ್ನು ಫಿಲೋಮಿನಾ ಕಾಲೇಜಿನಲ್ಲಿ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದರು. ಶಿಕ್ಷಣ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಇವರು ತಾನು ಕಲಿತ ಸಾಂದೀಪನಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯಕ್...

ಹದಿಹರೆಯದಲ್ಲಿ ನಾ ರಚಿಸಿದ ಮೂವತ್ತೆರಡು ಹನಿಗವನಗಳು...

೧. ಅವಳ ಮೊದಲ ನೋಟಕ್ಕೆ ನಾ ಮನಸೋತೆ... ಅವಳೊಂದಿಗೆ ನಾ ಬೆರೆತೆ... ಸುತ್ತಾಡಿದೆ ನಾ ಅವಳ ಜೊತೆ... ಮುಗಿಯಿತು ನನ್ನ ಬ್ಯಾಂಕಿನ ಖಾತೆ... ಪ್ರೀತಿಯ ಅಲೆಯಲ್ಲಿ ನನ್ನ ನಾ ಮರೆತೆ... ೨. ಪ್ರೀತಿಗೂ ಇದೆ ಒಂದು ನೀತಿ... ಆದರೆ... ಮ...

ಚುನಾವಣಾ ರಾಜಕೀಯ ಕುರಿತು ನನ್ನ ಅಭಿಪ್ರಾಯ...

Image
ನಮ್ಮ ಮತ ಯಾವುದೇ ಪಕ್ಷದ ಪರವಾಗಿರುವುದರ ಬದಲು ಜನರ ಸಮಸ್ಯೆಗಳನ್ನು ಆಲಿಸಿ ಕೂಡಲೇ ಸ್ಪಂದಿಸುವ ಜನನಾಯಕರ ಪರ ಇರುವುದು ಉತ್ತಮ... ಚುನಾವಣೆಗಿಂತ ಮುಂಚೆ  ನಾಯಕರಿಗೆ ಇರುವುದಕ್ಕಿಂತ ದುಪ್ಪಟ್ಟು ಉತ್ಸಾಹ ನಂತರವೂ ಇದ್ದು ಸತತ ಶ್ರಮಿಸುವ ಜನನಾಯಕ ನನ್ನ ಆಯ್ಕೆ... ✍ ಶ್ರೀಕರ ಕಲ್ಲೂರಾಯ. ಈ ಬರವಣಿಗೆಯು ೨೦೧೮ನೇ ಫೆಬ್ರವರಿ ೧೯ರ ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ‌.

ಅಪ್ಪ-ಮಗನ ಕಾರುಬಾರು...

Image
ಅದೊಂದು ಸುಂದರ ಅನುಭವ... ರಾತ್ರಿ ೮ರ ಅಂದಾಜು... ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು... ಊಟ ಮಾಡುತ್ತಾ ಇರುವಾಗ ನಾನು: ಅಪ್ಪಾ ನಿಮ್ಮ ಜ್ವರ ಹೇಗಿದೆ? ಅಪ್ಪಾ: ಇಲ್ಲ ಮಗಾ ಕಮ್ಮಿ ಆಗಿಲ್ಲಾ, ಡಾಕ್ಟರ್ ಬಳಿ ಹೋಗೋಣ್ವಾ... ನಾನು: ಹಾ... ಸರಿ ಹೋಗೋಣ... ಊಟ ಆದ್ಮೇಲೆ, ಡಾಕ್ಟರ್ ಗೆ Call ಮಾಡಿ ಕೇಳಿದಾಗ ಹಾ... ಇದ್ದೇನೆ ಬನ್ನಿ ಅಂತದ್ರು... ಹೊರಗಡೆ ಮಳೆ ಹನಿಯ ಜುಳು ಜುಳು ನಾದ... ತುಂಬಾ ತಂಪಿನ ವಾತಾವರಣ... ಅಂತೂ ಸ್ಕೂಟಿ ಕೀ ಹಿಡ್ಕೊಂಡು, ಅಪ್ಪನ ಕೂರ್ಸ್ಕೊಂಡು, ಹೆಲ್ಮೆಟ್ ಹಾಕ್ಕೊಂಡು, Rain Coat ಹಾಕೊಳ್ಳದೆ ಹೊರಟಿತು ನಮ್ಮ ಸವಾರಿ... ಡಾಕ್ಟರ್ ನ ಕ್ಲಿನಿಕ್ ಗೆ ಹೋಗಿ ಮದ್ದು ತೆಗೊಂಡು Return ಮನೆಗೆ ಬರುತ್ತಿದ್ದೆವು... ಅದೊಂದು ಸುಂದರ ಅನುಭವ... ಸುತ್ತಲೂ ಗಾಳಿ... ತಂಪಾದ ವಾತಾವರಣ... ಮಳೆ ಹನಿಗಳು... ವ್ಹಾ... ಸೂಪರ್... ಮನೆಗೆ ಇನ್ನೇನು ಮುಟ್ಟಬೇಕು ಅನ್ನುವಷ್ಟರಲ್ಲಿ  ಅಪ್ಪ ಅಂದರು... ಮಗಾ ಅಲ್ಲಿ Road Sideನಲ್ಲಿ ಸ್ವಲ್ಪ ಮುಂದೆ ಒಂದು ಮಾವಿನ ಮರ ಇದೆ... ಈಗಷ್ಟೇ ಮಳೆ ಬಂದಿದೆ... ಮಾವಿನ ಹಣ್ಣುಗಳು ಬಿದ್ದಿರುತ್ತೆ... ಹೋಗಿ ಹೆಕ್ಕೋಣ್ವಾ ಅಂದರು...!!! ನನಗನಿಸುತ್ತಿತ್ತು... ಈ ಅಪ್ಪನಿಗೆ Rain Coat ಹಾಕಿಕೊಳ್ಳಿ ಅಂದರೆ ಕೇಳಲ್ಲ ಇವಾಗ ಈ ಮಾವಿನ ಹಣ್ಣು... ಅಮ್ಮನಿಗೆ ಗೊತ್ತಾದರೆ ಮನೆಯಲ್ಲಿ ನನಗೆ ಮಂಗಳಾರತಿ ಬೇರೆ... ಆದ್ರೂ ಅಪ್ಪನಿಗೆ ಬೇಸರ ಆಗಬಾರದೆಂದು ನಾನು ಸ...

ನಾ ಕಂಡ ಚಲನಚಿತ್ರಗಳ ಪೈಕಿ ಕೆಲವೊಂದರ Reviews...

೧. ಮಾಣಿಕ್ಯ ಒಬ್ಬ ತಂದೆ ಆತನ ಮಗನನ್ನು ತನ್ನ ಊರಿನ ಜನತೆಗೆ ಪರಿಚಯ ಮಾಡಿಕೊಡುವ ರೀತಿ... ಅಲ್ಲಿನ ಜನರ ಪ್ರೀತಿ... ಇದು ಈ Movieನಲ್ಲಿ ಇಷ್ಟವಾಗಿದ್ದು... #ಜೀವಾ_ಜೀವಾ ೨. ಕಿರಿಕ್ ಪಾರ್ಟಿ An Osum Movie... Loved It... ಪ್ರತಿಯೊಬ್ಬ ವಿದ್ಯಾರ...

ಪುತ್ತೂರಿಂದ ಮೈಸೂರಿಗೆ...

#ಸುಳ್ಯ_ಮಡಿಕೇರಿ_ಮೈಸೂರ್_ಮೈಸೂರ್... ಆಗಿನ್ನೂ ನನಗೆ 13 ವರ್ಷ. ರಜಾದಿನಗಳವು. ಮೋಜು, ಮಸ್ತಿ, ಆಟ ಹೀಗೆ ಅನೇಕ ಆಲೋಚನೆಗಳು ಮನಸ್ಸಿನಲ್ಲಿ ತುಂಬಿದ್ದವು. ಮನೆಯಲ್ಲಿ ಟಿವಿ ನೋಡೋದು, ಲೂಡೋ ಆಡೋದು, ತಂಗಿ ಜೊತೆ ಕಚ್ಚ...